Thursday, September 3, 2026
spot_img
More
    spot_img
    HomeTop Storyಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಇರುವ ಕೇಸ್ ಗಳೆಷ್ಟು ?

    ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಇರುವ ಕೇಸ್ ಗಳೆಷ್ಟು ?

    ಧರ್ಮಸ್ಥಳದ ಸೌಜನ್ಯ ಪರ ಹೋರಾಟದಲ್ಲಿ ಗುರುತಿಸಿಕೊಂಡಿರುವ ಮಹೇಶ್ ಶೆಟ್ಟಿ ತಿಮರೋಡಿ ಇತ್ತೀಚೆಗೆ ಮಾಧ್ಯಮಗಳ ಮುಂದೆ ಮಾತನಾಡಿದ್ದ ಮಹೇಶ್ ಶೆಟ್ಟಿ ತಿಮರೋಡಿ, ಸಿಎಂ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ತಿಮರೋಡಿ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ. ಗೃಹ ಸಚಿವರು ನೀಡಿರುವ ಸೂಚನೆಯ ಮೇರೆಗೆ, ಪೊಲೀಸರು ತಿಮರೋಡಿ ವಿರುದ್ಧ ಎಫ್‌ಐಆರ್ ದಾಖಲಿಸಿ ಅವರನ್ನು ಬಂಧಿಸುವ ಸಾಧ್ಯತೆ ಇದೆ.

    Advertisement

    ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬರೋಬ್ಬರಿ 18 ಕೇಸ್ ಗಳಿದ್ದಾವೆ. ಈ ಮೊದಲು 18 ಕೇಸ್ ಗಳು ಅವರ ವಿರುದ್ಧ ಇದ್ದಾವೆ. ಅವುಗಳ ಪಟ್ಟಿ ಈ ಕೆಳಗಿನಂತಿದೆ.

    1. ಮಹೇಶ್ ಶೆಟ್ಟಿ, ಬೆಂಗಳೂರು, O.S 5092/2023 ಬೆಂಗಳೂರು, CCH-40 07-06-2024

    2. ಮಹೇಶ್ ಶೆಟ್ಟಿ, ಬೆಂಗಳೂರು, O.S 4527/2023 ಬೆಂಗಳೂರು, CCH-11 01-06-2024

    3. ಮಹೇಶ್ ಶೆಟ್ಟಿ, ಬೆಂಗಳೂರು, W.P 19382/2023 ಬೆಂಗಳೂರು ಹೈಕೋರ್ಟ್ ದಿನಾಂಕ ನೀಡಲಾಗಿಲ್ಲ

    4. ಮಹೇಶ್ ಶೆಟ್ಟಿ. ಬೆಂಗಳೂರು, ಇತರೆ 1181/2023 ಬೆಂಗಳೂರು CCH-40 11-06-2024

    5. ಮಹೇಶ್ ಶೆಟ್ಟಿ, ಬೆಂಗಳೂರು, CCC 168/2024 D.D

    7. ಮಹೇಶ್ ಶೆಟ್ಟಿ, ಸಂಸ್ಥೆ O.S 343/2023 ಹಾಸನ, II ACJM 13-06-2024

    8. ಮಹೇಶ್ ಶೆಟ್ಟಿ, ಸಂಸ್ಥೆ PCR 23/2023 ಧಾರವಾಡ, III ACJM D.D

    9. ಮಹೇಶ್ ಶೆಟ್ಟಿ, ಸಂಸ್ಥೆ ಸಿಸಿ 3594/2023 ಧಾರವಾಡ, III ACJM 04-06-2024

    10. ಮಹೇಶ ಶೆಟ್ಟಿ, ಭಕ್ತಿ ಪಿಸಿಆರ್ 27/2023 ಧಾರವಾಡ, III CJM 03-07-2024

    11. ಮಹೇಶ್ ಶೆಟ್ಟಿ, ಭಕ್ತಿ ಪಿಸಿಆರ್ 343/2023 ಮೈಸೂರು, JMFC V 06-06-2024

    12. ಮಹೇಶ ಶೆಟ್ಟಿ, ಭಕ್ತಿ ಪಿಸಿಆರ್ 171/2023 ಸೌದತ್ತಿ, ಪಿಸಿಜೆ 16-05-2024

    13. ಮಹೇಶ ಶೆಟ್ಟಿ ಭಕ್ತ ಪಿಸಿಆರ್ 251/2023 ಹುಬ್ಬಳ್ಳಿ, III ಜೆಎಂಎಫ್‌ಸಿ 20-05-2024

    14. ಮಹೇಶ ಶೆಟ್ಟಿ, ಭಕ್ತಿ ಸಿಸಿ 584/2024 ಸಿರಾ, III ACJM 28-06-2024

    15. ಮಹೇಶ್ ಶೆಟ್ಟಿ, ಬೆಳ್ತಂಗಡಿ, ಸಿಸಿ 281/2014 ಪ್ರಧಾನ ಸಿವಿಲ್ ನ್ಯಾಯಾಧೀಶರು & ಜೆಎಂಎಫ್‌ಸಿ 29-06-2024

    16. ಮಹೇಶ್ ಶೆಟ್ಟಿ, ಬೆಳ್ತಂಗಡಿ, ಸಿಸಿ 1412/2022 ಪ್ರಧಾನ ಸಿವಿಲ್ ನ್ಯಾಯಾಧೀಶರು & ಜೆಎಂಎಫ್‌ಸಿ 27-05-2024

    17. ಮಹೇಶ್ ಶೆಟ್ಟಿ, ಬೆಳ್ತಂಗಡಿ, ಸಿಸಿ 1413/2022 ಪ್ರಧಾನ ಸಿವಿಲ್ ನ್ಯಾಯಾಧೀಶರು & ಜೆಎಂಎಫ್‌ಸಿ 27-05-2024

    18. ಮಹೇಶ್ ಶೆಟ್ಟಿ, ಬೆಳ್ತಂಗಡಿ, ಸಿಸಿ 622/2015 ಪ್ರಧಾನ ಸಿವಿಲ್ ನ್ಯಾಯಾಧೀಶರು & ಜೆಎಂಎಫ್‌ಸಿ 24-06-2024


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading