Tuesday, August 11, 2026
spot_img
More
    spot_img
    HomeLatest newsಮತ್ತೆ ಏರಿದ ಚಿನ್ನದ ದರ: ಒಂದೇ ದಿನಕ್ಕೆ ಭಾರಿ ₹1,100 ಏರಿಕೆ! ಇಂದಿನ ಬೆಳ್ಳಿ ಬೆಲೆ...

    ಮತ್ತೆ ಏರಿದ ಚಿನ್ನದ ದರ: ಒಂದೇ ದಿನಕ್ಕೆ ಭಾರಿ ₹1,100 ಏರಿಕೆ! ಇಂದಿನ ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಲೇಟೆಸ್ಟ್ ದರ ಪಟ್ಟಿ

    ಕಳೆದ ಎರಡು ದಿನಗಳಿಂದ ಸ್ಥಿರವಾಗಿದ್ದ ಚಿನ್ನ ಮತ್ತು ಬೆಳ್ಳಿ ದರಗಳು ಇಂದು ಸೋಮವಾರ ಮತ್ತೆ ನಾಗಾಲೋಟ ಆರಂಭಿಸಿದ್ದು, ಹೊಸ ದಾಖಲೆಯ ಮಟ್ಟ ತಲುಪಿವೆ.ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತದ ಪರಿಣಾಮವಾಗಿ ಭಾರತದಲ್ಲಿ ಇಂದು ಚಿನ್ನದ ಬೆಲೆ ಭಾರಿ ಜಿಗಿತ ಕಂಡಿದೆ.

    Advertisement

    24 ಕ್ಯಾರೆಟ್ (ಅಪರಂಜಿ) 10 ಗ್ರಾಮ್ ಚಿನ್ನದ ಬೆಲೆ ಬರೋಬ್ಬರಿ ₹1,100 ಏರಿಕೆಯಾಗಿ ಈಗ ₹1,35,280 ಕ್ಕೆ ತಲುಪಿದೆ.22 ಕ್ಯಾರೆಟ್ (ಆಭರಣ ಚಿನ್ನ) ಪ್ರತಿ 10 ಗ್ರಾಮ್‌ಗೆ ₹1,000 ಹೆಚ್ಚಳವಾಗಿದ್ದು, ಸದ್ಯ ₹1,24,000 ದಲ್ಲಿ ವಹಿವಾಟು ನಡೆಸುತ್ತಿದೆ,ಚಿನ್ನಕ್ಕಿಂತಲೂ ವೇಗವಾಗಿ ಬೆಳ್ಳಿ ಬೆಲೆ ಏರುತ್ತಿರುವುದು ಹೂಡಿಕೆದಾರರನ್ನು ಬೆಚ್ಚಿಬೀಳಿಸಿದೆ.

    ಇಂದು ಒಂದೇ ದಿನ ಪ್ರತಿ ಕೆಜಿ ಬೆಳ್ಳಿಯ ಮೇಲೆ ₹5,000 ಏರಿಕೆಯಾಗಿದೆ,ಪ್ರತಿ ಕೆಜಿ ಬೆಳ್ಳಿ ಬೆಲೆ ₹2.19 ಲಕ್ಷ ತಲುಪಿದೆ.ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಬದಲಾವಣೆಗಳೇ ಈ ಬೆಲೆ ಏರಿಕೆಗೆ ಮುಖ್ಯ ಕಾರಣ ಎನ್ನಲಾಗಿದೆ.ಭಾರತೀಯ ರಿಸರ್ವ್ ಬ್ಯಾಂಕ್ (RBI) ಕೂಡ ಟನ್‌ಗಟ್ಟಲೆ ಚಿನ್ನವನ್ನು ಖರೀದಿಸುತ್ತಿರುವುದು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ.

    ಇಂದಿನ ದರ ಪಟ್ಟಿ (ಬೆಂಗಳೂರು):

    22 ಕ್ಯಾರೆಟ್ ಚಿನ್ನ10 ಗ್ರಾಮ್₹1,24,000

    24 ಕ್ಯಾರೆಟ್ ಚಿನ್ನ10 ಗ್ರಾಮ್₹1,35,280

    ಬೆಳ್ಳಿ1 ಕೆಜಿ₹2,19,000

    ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

    24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,528 ರೂ

    22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,400 ರೂ

    ಬೆಳ್ಳಿ ಬೆಲೆ 1 ಗ್ರಾಂಗೆ: 219 ರೂ

    ನಗರ24K (ಅಪರಂಜಿ)22K (ಆಭರಣ)18K
    ಚೆನ್ನೈ₹13,528₹12,400₹10,350
    ಬೆಂಗಳೂರು₹13,451₹12,330₹10,088
    ಹೈದರಾಬಾದ್₹13,451₹12,330₹10,088
    ಮುಂಬೈ₹13,451₹12,330₹10,088
    ದೆಹಲಿ₹13,466₹12,345₹10,103
    ಅಹಮದಾಬಾದ್₹13,456₹12,335₹10,093
    ಕೇರಳ₹13,451₹12,330₹10,088
    ಪುಣೆ₹13,451₹12,330₹10,088

    ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ ಐಟಿಐ ಪಾಸಾದವರಿಗೆ 156 ಆಪರೇಟರ್ ಹುದ್ದೆಗಳಿಗೆ ನೇಮಕಾತಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading