Monday, August 3, 2026
spot_img
More
    spot_img
    HomeBreaking NewsCBSE Class 12 Result 2025;CBSE 12ನೇ ಫಲಿತಾಂಶ ಪ್ರಕಟ: 88.39% ವಿದ್ಯಾರ್ಥಿಗಳು ಉತ್ತೀರ್ಣ

    CBSE Class 12 Result 2025;CBSE 12ನೇ ಫಲಿತಾಂಶ ಪ್ರಕಟ: 88.39% ವಿದ್ಯಾರ್ಥಿಗಳು ಉತ್ತೀರ್ಣ

    ನವದೆಹಲಿ ;ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 12 ನೇ ತರಗತಿಯ ಫಲಿತಾಂಶಗಳನ್ನು ತನ್ನ ಅಧಿಕೃತ ವೆಬ್‌ಸೈಟ್ – cbse.gov.in ನಲ್ಲಿ ಪ್ರಕಟಿಸಿದೆ.ಈ ಬಾರಿ 88.39% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸುಮಾರು 17.88 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.ಈ ವರ್ಷ CBSE 12ನೇ ತರಗತಿ ಪರೀಕ್ಷೆ ಬರೆಯಲು ಒಟ್ಟು 16,92,794 ವಿದ್ಯಾರ್ಥಿಗಳು ಹಾಜರಾಗಿದ್ದು, ಅವರಲ್ಲಿ 14,96,307 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಈ ಬಾರಿಯ ಬೋರ್ಡ್ ಪರೀಕ್ಷೆಗಳಿಗೆ 44 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾದರು. ಕಳೆದ ವರ್ಷದಿಗಿಂತ ಈ ಬಾರಿಯ ಫಲಿತಾಂಶ ಉತ್ತಮವಾಗಿದೆ. CBSE ಮಂಡಳಿ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಈ ವರ್ಷ ಶೇ. 0.41 ರಷ್ಟು ಉತ್ತೀರ್ಣತೆಯಲ್ಲಿ ಹೆಚ್ಚಳವಾಗಿದ್ದು, ಫಲಿತಾಂಶದಲ್ಲಿ ಸುಧಾರಣೆ ಕಂಡುಬಂದಿದೆ.

    Advertisement

    ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಈ ಕೆಳಗಿನ ಅಧಿಕೃತ ಜಾಲತಾಣಗಳಲ್ಲಿ ಪರಿಶೀಲಿಸಬಹುದು:

    cbseresults.nic.in

    cbse.gov.in

    results.cbse.nic.in

    DigiLocker: results.digilocker.gov.in

    SMS ಮೂಲಕ ಫಲಿತಾಂಶ ಪಡೆಯಲು : CBSE12 7738299899 ಸಂಖೆಗೆ ಕಳುಹಿಸಿ ಪಡೆಯಬಹುದಾಗಿದೆ. ರಿಜಲ್ಟ್ ರಿ-ಇವ್ಯಾಲ್ಯೂಷನ್: ಜೂನ್ 1ರಿಂದ ಅರ್ಜಿ ಸಲ್ಲಿಸಬಹುದು.

    ಫಲಿತಾಂಶದಲ್ಲಿ ಯಾವ ರಾಜ್ಯ ಟಾಪ್ :

    ವಿಜಯವಾಡ: 99.60 %

    ತಿರುವನಂತಪುರ: 99.32 %

    ಚೆನ್ನೈ: 97.39 %

    ಬೆಂಗಳೂರು: 95.95 %

    ದೆಹಲಿ ಪಶ್ಚಿಮ: 95.37 %

    ದೆಹಲಿ ಪೂರ್ವ: 95.06 %

    ಚಂಡೀಗಢ 91.61 %

    ಪಂಚಕುಲ: 91.17 %

    ಪುಣೆ: 90.93 %

    ಅಜ್ಮೀರ್: 90.40 %

    ಭುವನೇಶ್ವರ: 83.64 %

    ಗುವಾಹಟಿ: 83.62 %

    ಡೆಹ್ರಾಡೂನ್: 83.45 %

    ಪಾಟ್ನಾ: 82.86 %

    ಭೋಪಾಲ್: 82.46 %

    ನೋಯ್ಡಾ 81.29 %

    ಪ್ರಯಾಗರಾಜ್ 79.53 %


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading