Sunday, September 20, 2026
spot_img
More
    spot_img
    HomeLatest newsಚಿನ್ನದ ದರದಲ್ಲಿ ಮತ್ತೆ ₹40 ಹೆಚ್ಚಳ; ಬೆಳ್ಳಿ ಬೆಲೆಯೂ ದುಬಾರಿ: ಇಂದಿನ ಮಾರುಕಟ್ಟೆ ರೇಟ್‌ ವಿವರ!

    ಚಿನ್ನದ ದರದಲ್ಲಿ ಮತ್ತೆ ₹40 ಹೆಚ್ಚಳ; ಬೆಳ್ಳಿ ಬೆಲೆಯೂ ದುಬಾರಿ: ಇಂದಿನ ಮಾರುಕಟ್ಟೆ ರೇಟ್‌ ವಿವರ!

    ಸತತ ಎರಡು ದಿನಗಳ ಇಳಿಕೆಯ ನಂತರ, ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು (ಗುರುವಾರ, ನವೆಂಬರ್ 6, 2025) ಏರಿಕೆ ಕಂಡಿವೆ. 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹40 ಏರಿಕೆ ಕಂಡಿದ್ದು, 10 ಗ್ರಾಂ ಚಿನ್ನದ ದರವು ₹1,11,750 ತಲುಪಿದೆ.

    Advertisement

    ಅದೇ ರೀತಿ, 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ ₹1,21,910 ಆಗಿದೆ. ಬೆಳ್ಳಿ ದರವು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದು, 100 ಗ್ರಾಂ ಬೆಳ್ಳಿಯ ಬೆಲೆ ₹15,150 ಇದೆ. ಬೆಂಗಳೂರಿನಲ್ಲೂ ದರಗಳು ಇದೇ ಮಟ್ಟದಲ್ಲಿದ್ದು, ಕೆಲವೆಡೆ (ತಮಿಳುನಾಡು, ಕೇರಳ) ಬೆಳ್ಳಿ ದರವು 100 ಗ್ರಾಂಗೆ ₹16,400 ರಷ್ಟಿದೆ. ವಿದೇಶಿ ಮಾರುಕಟ್ಟೆಯಲ್ಲೂ ಅಲ್ಪ ಏರಿಕೆ ಕಂಡುಬಂದಿದ್ದು, ಹೂಡಿಕೆದಾರರು ಮತ್ತು ಗ್ರಾಹಕರು ಇಂದಿನ ದರ ಏರಿಕೆಯನ್ನು ಗಮನಿಸಬೇಕಿದೆ.


    ಭಾರತದಲ್ಲಿನ ಚಿನ್ನ ಮತ್ತು ಬೆಳ್ಳಿ ಬೆಲೆ (ನವೆಂಬರ್ 6ಕ್ಕೆ)

    ಪ್ರಕಾರಬೆಲೆ (ರೂ.)
    24 ಕ್ಯಾರಟ್ ಚಿನ್ನ12,191
    22 ಕ್ಯಾರಟ್ ಚಿನ್ನ11,175
    18 ಕ್ಯಾರಟ್ ಚಿನ್ನ9,143
    ಬೆಳ್ಳಿ151.50
    ನಗರಬೆಲೆ (ರೂ.)
    ಬೆಂಗಳೂರು11,175
    ಚೆನ್ನೈ11,250
    ಮುಂಬೈ11,175
    ದೆಹಲಿ11,190
    ಕೋಲ್ಕತಾ11,175
    ಕೇರಳ11,175
    ಅಹ್ಮದಾಬಾದ್11,180
    ಜೈಪುರ್11,190
    ಲಕ್ನೋ11,190
    ಭುವನೇಶ್ವರ್11,175

    ಬೆಳ್ಳಿ ದರ

    ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿಯೂ ಇಳಿಕೆ ಕಂಡು ಬಂದಿದೆ. 1 ಗ್ರಾಂಗೆ 151.50 ರೂ. ಇದ್ದರೆ, 8 ಗ್ರಾಂಗೆ 1,212 ಹಾಗೂ 10 ಗ್ರಾಂಗೆ 1,515 ರೂ. ಮತ್ತು 1 ಕೆಜಿಗೆ 1,51,500 ರೂ. ಇದೆ.

    200 ಗ್ರಾಂ ಚಿನ್ನಾಭರಣ ಕಳುವು: ಆಹ್ವಾನ ಪತ್ರಿಕೆ ನೆಪದಲ್ಲಿ ದರೋಡೆಕೋರ ದಂಪತಿಯ ಕೃತ್ಯ!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading